ಮಹಾಲಯ ಅಮವಾಸ್ಯೆ 2021 ಕರ್ನಾಟಕ :ಕಥೆ ಹಿಂದೆ ಏನು ?

ಸತ್ತ ವ್ಯಕ್ತಿಯ ಹುಟ್ಟಿನ ಹಿಂದೆ ಆತನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ತಲೆ ಕಡೆಕಾರಿನ ಎಂದು ನಮ್ಮ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಒಂದು ಕುಟುಂಬವು ಚೆನ್ನಾಗಿರಬೇಕೆಂದರೆ ಹಿರಿಯರ ಆಶೀರ್ವಾದ ಇರಬೇಕು ಒಂದು ವೇಳೆ ಹಿರಿಯರು ಕೋಪಗೊಂಡರೆ ಆ ಮನೆ ಉನ್ನತಸ್ಥಿತಿಯನ್ನು ತಲುಪುವುದಿಲ್ಲ ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ನಮ್ಮನ್ನು ಅಗಲಿದ ಹಿರಿಯರಿಗೆ ಗೌರವ ಕೊಡುವ ಸಲುವಾಗಿ ಒಂದು ದಿನವನ್ನ ಮೀಸಲಿಡಲಾಗಿದೆ 













ಮಹಾಲಯ ಅಮಾವಾಸ್ಯೆ ದಿನ ಆಚರಣೆ ಮಾಡುವುದರಿಂದ ಯಾವೆಲ್ಲ ಉತ್ತಮ ಫಲಗಳು ನಮಗೆ ದೊರಕುತ್ತದೆ 


ಇವತ್ತಿನ ಸಂಚಿಕೆಯಲ್ಲಿ ತಿಳಿದುಕೊಂಡು ಬರೋಣ ಯಾರ ಮನೆಯಲ್ಲಿ ಪಿತೃದೋಷ ವಿರುದ್ಧ ಅವರ ಮನೆಯಲ್ಲಿ ದರಿದ್ರ ತುಂಬಿರುತ್ತೆ ಎಂದು ಹೇಳಲಾಗುತ್ತದೆ ಹೀಗಾಗಿ ಪಿತೃಗಳನ್ನು ಸಂತುಷ್ಟಗೊಳಿಸುವ ನಮ್ಮ ಪೂರ್ವಜರು ಭಾದ್ರಪದ ಮಾಸದ ಅಮಾವಾಸ್ಯೆಯಂದು ಪಿತೃಗಳಿಗೆ ತರ್ಪಣವನ್ನು ಹೇಳಿದ್ರೆ ನಮ್ಮನ್ನಗಲಿದ ಪಿತೃಗಳು ಸಂತೋಷಗೊಳ್ಳುತ್ತಾರೆ ಎಂಬ ನಂಬಿಕೆಯಿಂದ ಮಹಾಲಯ ಅಮಾವಾಸ್ಯೆಯಂದು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ ಪಿತೃ ಪಕ್ಷವು ಭಾದ್ರಪದ ಮಾಸದ ಪೂರ್ಣಮೆ ಯಿಂದ ಶುರುವಾಗ ಭಾದ್ರಪದ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ ಪಕ್ಷ ಮುಗಿಯುವ ಕಾಡದಿರಣ್ಣ ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುತ್ತಿದ್ದು ಗರುಡ ಪುರಾಣದ ಪ್ರಕಾರ ನಮ್ಮ ಪೂರ್ವಜರು ಅಮವಾಸ್ಯೆಯ ದಿನ ಮನೆಗೆ ಬರ್ತಾರಂತೆ ಕುಟುಂಬಸ್ಥರು ಬಣ್ಣ ಹೇಳಲಿ ಎಂದು ಬಯಸುತ್ತಾರಂತೆ ಎಂದು ಹೇಳಲಾಗಿದೆ ಕೆಲವೊಮ್ಮೆ ಎಲ್ಲಾ ಪೂರ್ವಜರು ಸಾವನ್ನಪ್ಪಿದ ನೆನಪಿಟ್ಟುಕೊಂಡು ಶ್ರಾದ್ಧ ಮಾಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಎಲ್ಲಾ ಪೂರ್ವಜರ ಹೆಸರನ್ನು ಹೇಳಿ  ನಮ್ಮ ಪೂರ್ವಜರು ಶಾಂತರಾಗಿ ನಮಗೆ ಉತ್ತಮವಾದ ಆಶೀರ್ವಾದವನ್ನು ಮಾಡ್ತಾರೆ ಎಂಬ ನಂಬಿಕೆ ಹಿಂದೂ ಧರ್ಮೀಯರಲ್ಲಿ ಮನೆಮಾಡಿ ಮಹಾಲಯ ಅಮವಾಸ್ಯೆಯಂದು ಪೂರ್ವಜರ ಸ್ವಾರ್ಥವನ್ನ ಮಾಡ್ತಾರೋ ಆ ವ್ಯಕ್ತಿಯ ಮನೆಯಲ್ಲಿ ವಂಶಾಭಿವೃದ್ಧಿ ಧನಧಾನ್ಯ ಐಶ್ವರ್ಯ ವೃದ್ಧಿ ನವಗ್ರಹ ದೋಷ ನಿವಾರಣೆ ಹಾಗೂ ಗ್ರಹ ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತೆ.


ಇನ್ನು ಪುರೋಹಿತರು ಹೇಳಿದ ಪಿತೃ ಕಾರ್ಯವನ್ನ ಮಾಡಿ ಪಿಂಡವನ್ನು ಹಾಗೂ ಎಡೆಯನ್ನು ತಯಾರಿಸಿ ಅದನ್ನು








 


  ಕಾಗೆಗಳು    ಮತ್ತು  ಬಡವರಿಗೆ ದಾನ ಮಾಡಿದ್ರೆ ಪಿತೃಗಳು ನಮ್ಮನ್ನ ಹರಸುತ್ತಾರೆ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಹೀಗಾಗಿ ಭಾರತದ ಅತ್ಯಂತ ಈ ದಿನವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ 



ಮಹಾಲಯ ಅಮವಾಸ್ಯೆಯ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆ ಕೂಡ ಇದೆ 


ಮಹಾಭಾರತ ಯುದ್ಧದಲ್ಲಿ ಅರ್ಜುನನಿಂದ ಕರ್ಣನು ಹತ್ತಿರದ ಮೇಲೆ ದೇವದೂತರು ಬಂದು ಕರ್ಣನ ದೇವಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಮಾರ್ಗಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ ಮತ್ತು ಬೇರೆ-ಬೇರೆ ಅಲ್ಲಿ ಒಡವೆಗಳು ಕಾಣಿಸುತ್ತೆ ಇದರಿಂದ ಕರ್ಣ ತೀವ್ರವಾಗಿ ಮನನೊಂದು ಸಾವಿನ ದೇವನಾದ ಯಮಧರ್ಮರಾಯನ ಭಕ್ತಿಯಿಂದ ಪ್ರಾರ್ಥಿಸುತ್ತಾನೆ ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಏನಕ್ಕೆ ಮಾರ್ಗಮಧ್ಯದಲ್ಲಿ ಆಹಾರ ಸಿಗದೇ ಇರುವುದಕ್ಕೆ ಕಾರಣ ನೀನು ನಿನ್ನ ಪಿತೃಗಳಿಗೆ ದಾನವನ ನೀಡದೆ ಇರುವುದಾಗಿದೆ ಹೀಗಾಗಿ ಭಾದ್ರಪದ ಮಾಸದ ಮಹಾಲಯ ಪಕ್ಷದಲ್ಲಿ ದಾನವನ್ನು ಮಾಡು ನಿನಗೆ ಪಿತೃಗಳ ಆಶೀರ್ವಾದ ದೊರಕುತ್ತದೆ ಎಂದು ಹೇಳುತ್ತಾರೆ ಯಮನ ಆದೇಶದಂತೆ ಕರ್ಣನು ಭೂಮಿಗೆ ಹಿಂದಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ಹಿರಿಯ ಹಾಗೂ ಬಡವರಿಗೆ

ಆಹಾರ ಹಾಗೂ ಅಸ್ತ್ರಗಳನ್ನು ದಾನ ಮಾಡುತ್ತಾರೆ ಕನ್ನಡ ಕೆಲಸದಿಂದ ಸಂತ್ರಸ್ತರಾದವರ ಬಿಂದುಗಳು ಅವನನ್ನ ಹರಸುತ್ತಾರೆ ಅವರ ಆಶೀರ್ವಾದದಿಂದ ಮುಂದೆ ಕರ್ಣನು ಯಾವುದೇ ಅಡೆತಡೆಗಳು ಎಲ್ಲಿದೆ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಮಹಾಲಯ ಅಮಾವಾಸ್ಯೆಯಂದು ನಮ್ಮಲ್ಲಿರುವ ಧಾನ್ಯಗಳಲ್ಲಿ ಸ್ವಲ್ಪವನ್ನಾದರೂ ಬಡಬಗ್ಗರಿಗೆ ದಾನ ಮಾಡುತ್ತಿದ್ದ ಪಿತೃಗಳು ಸಂತುಷ್ಟರಾಗಿ ನಮಗೆ ಇನ್ನೂ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂದು ಹೇಳಬಹುದು ಸಾಧ್ಯವಾದರೆ ನೀವು ಕೂಡ ಅತ್ಯಂತ ಮಹತ್ತರವಾದ ಅಮಾವಾಸ್ಯೆಯಂದು ಪಿತೃ ಕಾರ್ಯವನ್ನು ಮಾಡಿ ಅವರ ಆಶೀರ್ವಾದವನ್ನು ಪಡೆದು ನಿಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತರಾಗಿ ಅಂತ ಹೇಳ್ತಾ ಇವತ್ತಿನ ಧರ್ಮ ದೇಗುಲ ದರ್ಶನ ಕಾರ್ಯಕ್ರಮ 

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು