ನ್ಯಾಯಾಧೀಶರು ಸರ್ವಜ್ಞರಲ್ಲ ಎಂದಿದ್ದ ಸಿ.ಟಿ.ರವಿಗೆ ಬ್ರಿಜೇಶ್ ಕಾಳಪ್ಪ ಟಾಂಗ್! ಸಿ.ಟಿ.ರವಿ ನ್ಯಾಯಾಧೀಶರ ಧೂಳಿಗೂ ಸಮವಲ್ಲ: ಬ್ರಿಜೇಶ್ ಕಾಳಪ್ಪ..


ನ್ಯಾಯಾಧೀಶರು ಸರ್ವಜ್ಞರಲ್ಲ ಎಂದಿದ್ದ ಸಿ.ಟಿ.ರವಿಗೆ

ಬ್ರಿಜೇಶ್ ಕಾಳಪ್ಪ ಟಾಂಗ್





ಬೆಡ್ ಕೇಳಿಕೊಂಡು ಜನ ವಿಧಾನಸೌಧದತ್ತ ಬರುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಇಂದು ಆರೋಪಿಸಿದ್ದಾರೆ. 

ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಕಠಿಣ ಸ್ಥಿತಿ ಇದೆ. ನಮ್ಮ ಜೀವನದಲ್ಲಿ ಕಂಡೂ ಕೇಳರಿಯದ ಘಟನೆ ನಡೆದಿದೆ.ಎಚ್ಚರಿಕೆ ಕೊಡುವ ಸಕಲ ಅಧಿಕಾರ ಹೈಕೋರ್ಟ್ ಗೆ ಇದೆ. 

ಯಾವ ಸಿಎಂ, ಮಂತ್ರಿಯೂ ಸರ್ವಾಧಿಕಾರಿಯಲ್ಲ. ಹೈಕೋರ್ಟ್ನ್ಯಾಯಾಧೀಶರು ರಾಜ್ಯದ ಜನತೆಯ ನೆರವಿಗೆ ಬಂದಿದ್ದಾರೆ ಎಂದು ಹೈಕೋರ್ಟ್ ಮಧ್ಯ ಪ್ರವೇಶವನ್ನು ಸಮರ್ಥಿಸಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.


BREAKING: ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ಮೊದಲ ಬಲಿ?ಬೀದರಿಗೂ ಕಾಲಿಟ್ಟ ಬ್ಲಾಕ್ ಫಂಗಸ್!ಬ್ಲ್ಯಾಕ್ ಫಂಗಸ್ ಚಿಕಿತ್ಸೆ ದುಬಾರಿ! Read more........



ಸಿ.ಟಿ.ರವಿ ನ್ಯಾಯಾಧೀಶರ ಧೂಳಿಗೂ ಸಮವಲ್ಲ:

ಬ್ರಿಜೇಶ್ ಕಾಳಪ್ಪ






ಸಿ.ಟಿ.ರವಿ ನ್ಯಾಯಾಧೀಶರ ಧೂಳಿಗೂ ಸಮವಲ್ಲ:

ಬ್ರಿಜೇಶ್ ಕಾಳಪ್ಪ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಕೊರೋನಾ

ಲಸಿಕೆ ಉತ್ಪಾದನೆ ಆಗದಿದ್ದರೆ ನ್ಯಾಯಾಲಯದ

ಆದೇಶದಿಂದ ನೇಣು ಹಾಕಿಕೊಳ್ಳಬೇಕೇ ಎಂದು

ಪ್ರಶ್ನಿಸಿದ್ದರು. 

BREAKING: ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ಮೊದಲ ಬಲಿ?ಬೀದರಿಗೂ ಕಾಲಿಟ್ಟ ಬ್ಲಾಕ್ ಫಂಗಸ್!ಬ್ಲ್ಯಾಕ್ ಫಂಗಸ್ ಚಿಕಿತ್ಸೆ ದುಬಾರಿ! Read more........

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಐಸಿಸಿ

ವಕ್ತಾರ ಬ್ರಿಜೇಶ್ ಕಾಳಪ್ಪ, ನೀವು ನೇಣು ಹಾಕಿಕೊಳ್ಳಬೇಡಿ,ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ನ್ಯಾಯಾಧೀಶರು ಸರ್ವಜ್ಞರೋ, ಅಲ್ಲವೋ ಗೊತ್ತಿಲ್ಲ. ಆದರೆ ಸಿ.ಟಿ.ರವಿಗಿಂತ

ಬುದ್ಧಿವಂತರಿದ್ದಾರೆ. ಸಿ.ಟಿ.ರವಿ ಅವರು ನ್ಯಾಯಾಧೀಶರ

ಕಾಲಿನ ಧೂಳಿಗೂ ಸಮವಲ್ಲ ಎಂದು ಕಿಡಿಕಾರಿದ್ದಾರೆ.














Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು