ಇಬ್ಬರು ಸಹೋದರಿಯರ ಪೈಕಿ ಒಬ್ಬರ ಕನ್ಯತ್ವ ಪರೀಕ್ಷೆ ವಿಫಲವಾಯಿತೆಂದು ಅವರ ಗಂಡಂದಿರು ಇಬ್ಬರನ್ನೂ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಇಲ್ಲಿನ ಕಾಂಚಾರ್ ಭಟ್ ಬುಡಕಟ್ಟು ಜನಾಂಗದ ಇಬ್ಬರು ಸಹೋದರಿಯರನ್ನು ಸೋದರ ಮಾವನವರನ್ನೇ ವರಿಸಿದ್ದರು.
ಆದರೆ, ಓರ್ವ ಯುವತಿ ಕನ್ಯತ್ವ ಪರೀಕ್ಷೆ ವಿಫಲವಾಗಿದ್ದಾಳೆ ಎಂದು ಗ್ರಾಮದ ಸರ್ಪಂಚ್ ಇಬ್ಬರು ಸಹೋದರಿಯರಿಗೂ ಅವರ ಪತಿಯರಿಗೂ ಇನ್ಮುಂದೆ ಯಾವುದೇ ಸಂಬಂಧವಿಲ್ಲ ಎಂದು ತೀರ್ಪು ಕೊಟ್ಟಿದ್ದಾನೆ.
0 ಕಾಮೆಂಟ್ಗಳು
hrithiksuraj2@gmail.com