ಕೊರೋನಾ 2ನೇ ಅಲೆಯ ಅಬ್ಬರ ಜೋರಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ
ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡಲಾಗುತ್ತಿದೆ.
ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್ ಗಢ, ಅಸ್ಸಾಂ,
ಒರಿಸ್ಸಾ & ರಾಜಸ್ಥಾನಗಳಲ್ಲಿ ಪರೀಕ್ಷೆ ನಡೆಸದೆ
ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿದೆ. ಹೆಚ್ಚಿನ
ರಾಜ್ಯಗಳಲ್ಲಿ 10 & 12ನೇ ತರಗತಿ ಹೊರತುಪಡಿಸಿ ಉಳಿದ
ತರಗತಿಗಳ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ.
ಆದರೆ, ಕರ್ನಾಟಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ
ಅಂತ ಕಾದುನೋಡಬೇಕಿದೆ.
ಕೋವಿಡ್ ಪತ್ತೆಗೆ ಪ್ರತಿ ಮನೆ ಸಮೀಕ್ಷೆ: ಡಾ.ಕೆ
ಸುಧಾಕರ್
ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೋನಾ
ನಿಯಂತ್ರಿಸಲು 8500 ಬೂತ್ ಮಟ್ಟದ ಕಾರ್ಯಪಡೆ
ರಚಿಸಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ
ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಈ ವೇಳೆ
ಮಾತನಾಡಿದ ಅವರು, 'ಪ್ರತಿ ಮನೆಗಳ ಸಮೀಕ್ಷೆ ಹಾಗೂ
ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ. ಜೊತೆಗೆ ಬೆಂಗಳೂರು
ನಗರದಲ್ಲಿ ದಿನಕ್ಕೆ 1 ಲಕ್ಷ ಪರೀಕ್ಷೆ ಮಾಡಬೇಕು. 1
ಪ್ರಕರಣಕ್ಕೆ 20 ಜನರ ತಪಾಸಣೆ ಮಾಡಲಾಗುವುದು.
ಈ ವೇಳೆ ಸಾರ್ವಜನಿಕರು ಸಹಕರಿಸಬೇಕು' ಎಂದು
0 ಕಾಮೆಂಟ್ಗಳು
hrithiksuraj2@gmail.com