ಪರೀಕ್ಷೆಗಳಿಲ್ಲದೆ ಪಾಸ್.. ನೀವೇನಂತೀರಿ?

 


ಕೊರೋನಾ 2ನೇ ಅಲೆಯ ಅಬ್ಬರ ಜೋರಾಗಿದೆ.

ಈ ಹಿನ್ನೆಲೆಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ

ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡಲಾಗುತ್ತಿದೆ.

ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್ ಗಢ, ಅಸ್ಸಾಂ,

ಒರಿಸ್ಸಾ & ರಾಜಸ್ಥಾನಗಳಲ್ಲಿ ಪರೀಕ್ಷೆ ನಡೆಸದೆ

ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿದೆ. ಹೆಚ್ಚಿನ

ರಾಜ್ಯಗಳಲ್ಲಿ 10 & 12ನೇ ತರಗತಿ ಹೊರತುಪಡಿಸಿ ಉಳಿದ

ತರಗತಿಗಳ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ.

ಆದರೆ, ಕರ್ನಾಟಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ

ಅಂತ ಕಾದುನೋಡಬೇಕಿದೆ.


ಕೋವಿಡ್ ಪತ್ತೆಗೆ ಪ್ರತಿ ಮನೆ ಸಮೀಕ್ಷೆ: ಡಾ.ಕೆ

ಸುಧಾಕರ್











ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೋನಾ

ನಿಯಂತ್ರಿಸಲು 8500 ಬೂತ್ ಮಟ್ಟದ ಕಾರ್ಯಪಡೆ

ರಚಿಸಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ

ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಈ ವೇಳೆ

ಮಾತನಾಡಿದ ಅವರು, 'ಪ್ರತಿ ಮನೆಗಳ ಸಮೀಕ್ಷೆ ಹಾಗೂ

ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ. ಜೊತೆಗೆ ಬೆಂಗಳೂರು

ನಗರದಲ್ಲಿ ದಿನಕ್ಕೆ 1 ಲಕ್ಷ ಪರೀಕ್ಷೆ ಮಾಡಬೇಕು. 1

ಪ್ರಕರಣಕ್ಕೆ 20 ಜನರ ತಪಾಸಣೆ ಮಾಡಲಾಗುವುದು.

ಈ ವೇಳೆ ಸಾರ್ವಜನಿಕರು ಸಹಕರಿಸಬೇಕು' ಎಂದು


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು