Shocking: ಮೇ 5ಕ್ಕೆ ಕರ್ನಾಟಕ, ಮೇ 15ಕ್ಕೆ ದೇಶ.. ಆಕ್ಸಿಜನ್ ಕೊರತೆ; ಆಸ್ಪತ್ರೆಯಲ್ಲಿ 20 ರೋಗಿಗಳ ಸಾವು!

Shocking: ಮೇ 5ಕ್ಕೆ ಕರ್ನಾಟಕ, ಮೇ 15ಕ್ಕೆ ದೇಶ..



ಮೇ 5ಕ್ಕೆ ಕರ್ನಾಟಕ, ಮೇ 15ಕ್ಕೆ ದೇಶದಲ್ಲಿ ಕೊರೋನಾ

ವೈರಸ್ ಗರಿಷ್ಠ ಮಟ್ಟ ತಲುಪಬಹುದು ಎಂದು ಕಾನ್ಸುರ

ಐಐಟಿ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಿಂದ

ತಿಳಿದುಬಂದಿದೆ. ಕರ್ನಾಟಕದಲ್ಲಿ ಮೇ 1ರಿಂದ 5ರ

ವೇಳೆಗೆ ಕೊರೋನಾ ತುತ್ತತುದಿಗೆ ತಲುಪಬಹುದು ಎಂದು

ಅಂದಾಜಿಸಲಾಗಿದೆ. ಏಪ್ರಿಲ್ 25-30ರ ವೇಳೆಗೆ ದೆಹಲಿ,


ಹರ್ಯಾಣ, ರಾಜಸ್ಥಾನ್, ತೆಲಂಗಾಣ & ಬಿಹಾರ. ಮೇ

6-10ರ ವೇಳೆಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ

ಕೋವಿಡ್ ಗರಿಷ್ಠ ಮಟ್ಟ ತಲುಪಬಹುದು ಎಂದು

ಹೇಳಲಾಗಿದೆ.




ಆಕ್ಸಿಜನ್ ಕೊರತೆ; ಆಸ್ಪತ್ರೆಯಲ್ಲಿ 20 ರೋಗಿಗಳ ಸಾವು! 



ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಆಕ್ಸಿಜನ್

ಕೊರತೆಯಿಂದಾಗಿ ಕಳೆದ ರಾತ್ರಿ 20 ಜನ ಕೊರೋನಾ

ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


ಸರ್ಕಾರದಿಂದ ಆಸ್ಪತ್ರೆಗೆ 3.5 ಮೆಟ್ರಿಕ್ ಟನ್ ಆಕ್ಸಿಜನ್

ಹಂಚಿಕೆಯಾಗಿತ್ತು. ಇದು ನಿನ್ನೆಯಿಂದಲೇ ರೀಫಿಲ್

ಆಗಬೇಕಿತ್ತು. ಆದರೆ, ಶುಕ್ರವಾರ ರಾತ್ರಿ 1500



ಲೀಟರ್ ಪೂರೈಸಲಾಗಿತ್ತು. ಹಾಗಾಗಿ, ಆಸ್ಪತ್ರೆಯಲ್ಲಿ

ಆಕ್ಸಿಜನ್ ಖಾಲಿಯಾಗಿದ್ದು, 20 ಜನ ರೋಗಿಗಳು

ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು